lifestyle

ಜನಸ್ನೇಹಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ: 

ಕಡುಬಡತನದಿಂದ ಆಡಳಿತ ಲೋಕದ ಶಿಖರದವರೆಗೆ ಪ್ರೇರಣಾಭರಿತ ಜೀವಂತ ಕಥೆ 25-11-2025 ಮಂಗಳವಾರದ ಸಂಜೆ. ಬೆಳಗಾವಿಯಿಂದ ಕಲಬುರಗಿಯತ್ತ ಸಾಗುತ್ತಿದ್ದ ಒಂದು ಇನ್ನೋವಾ ಕಾರು ಜೇವರ್ಗಿ ತಾಲೂಕಿನ ಗೌನಹಳ್ಳಿ ಬಳಿ ಅಚಾನಕ್ ನಿಯಂತ್ರಣ ತಪ್ಪುತ್ತದೆ. ಕ್ಷಣ ಮಾತ್ರದಲ್ಲಿ ಸಂಭವಿಸಿದ ಆ ಭೀಕರ ಅಪಘಾತ, ಕರ್ನಾಟಕದ…

ನಂಬಿಕೆಗಳು ಆಚರಣೆಗೆ ಬಂದ ರೀತಿ

‘ನಂಬಿಕೆ’ Belief ಮತ್ತು ‘ಮೂಢನಂಬಿಕೆ’ Superstition ಆಚರಣೆಗೆ ಬಂದ ರೀತಿ:

ನಂಬಿಕೆಗಳನ್ನು ‘ಮೂಢನಂಬಿಕೆ’ಗಳೆಂದು ಅನೇಕರು ಜರೆದಿದ್ದಾರೆ. ಇಂದೂ ಸಹ ಜರೆಯುತ್ತಿದ್ದಾರೆ. ಆದರೆ ನಂಬಿಕೆಗಳನ್ನು ವೈಜ್ಞಾನಿಕ ಪರಿಶೀಲನೆಗೆ ಒಳಪಡಿಸಿದರೆ ಒಂದೊಂದರ ಹಿಂದೆಯೂ ಒಂದು ತತ್ವ ಅಡಗಿರುವುದು ಗೋಚರವಾಗುತ್ತದೆ. ಅದರಲ್ಲಿಯೇ ಅಂಧಶ್ರದ್ಧೆಗಳಿಗೆ ಒಳಗಾಗಿ ಕೆಲವು ಪದ್ಧತಿಗಳಿಗೆ ನಿಷ್ಠರಾಗಿ ನಡೆಯುವವರ ನಂಬಿಕೆಗಳನ್ನು ಮಾತ್ರ ಮೂಢನಂಬಿಕೆಗಳೆಂದು ಕರೆಯಬಹುದಲ್ಲದೆ, ಸಾರ್ವತ್ರಿಕವಾಗಿ…